ಗದಗ: ನಗರದಲ್ಲಿ ಇಂದು ಎರಡು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಕಾನ್ ತೋಟದಲ್ಲಿ ಶ್ರೀರಾಮಸೇನೆ ಪ್ರತಿಷ್ಠಾಪಿಸಿರುವ, ವೀರೇಶ್ವರ ಗ್ರಂಥಾಲಯದ ಬಳಿ ವಿಹೆಚ್ಪಿ ಸಂಘಟನೆ ಪ್ರತಿಷ್ಠಾಪನೆ ಮಾಡಿರುವ ಎರಡು ಗಣಪತಿಗಳ ವಿಸರ್ಜನೆ ಇಂದು ನಡೆಯುತ್ತದೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಮೆರವಣಿಗೆ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. 3 ಜನ ಡಿಎಸ್ಪಿ, 10 ಜನ ಸಿಪಿಐ, ಪಿಎಸ್ಐ, ಎಎಸ್ಐ ಹಾಗೂ 4 ಜನ ಕೆಎಸ್ಆರ್ಪಿ, 8 ಜನ ಡಿಆರ್ ತುಕಡಿ ಸೇರಿದಂತೆ 500 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
The post ಇಂದು ಎರಡು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಬಿಗಿ ಪೊಲೀಸ್ ಬಂದೋಬಸ್ತ್ appeared first on Ain Live News.