Home Uncategorized ದ.ಕ.ಜಿಲ್ಲಾಧಿಕಾರಿಯಿಂದ ಕಡತ ವಿಲೇವಾರಿ ಪರಿಶೀಲನೆ

ದ.ಕ.ಜಿಲ್ಲಾಧಿಕಾರಿಯಿಂದ ಕಡತ ವಿಲೇವಾರಿ ಪರಿಶೀಲನೆ

38
0

ಮಂಗಳೂರು : ಉಳ್ಳಾಲ ತಾಲೂಕಿನ ಆರ್‌ಆರ್‌ಟಿ ಮತ್ತು ಎಲ್‌ಎನ್‌ಡಿ ಕಡತಗಳಿಗೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಕಚೇರಿ ಅಭಿಲೇಖಾಲಯದಲ್ಲಿ ನಡೆಸಲಾದ ಕಡತ ವಿಲೇವಾರಿ ಆಂದೋಲನವನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲಿಸಿದರು.

ಮಂಗಳೂರು ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಉಳ್ಳಾಲ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಆರ್‌ಆರ್‌ಟಿ ಹಾಗೂ ಎಲ್‌ಎನ್‌ಡಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು.

ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here