Home Uncategorized ನಾಳಿನ ಬೆಂಗಳೂರು ಬಂದ್ ಯಶಸ್ಸಿಗೆ ಬಿಜೆಪಿ ಬೆಂಬಲ: ಯಡಿಯೂರಪ್ಪ

ನಾಳಿನ ಬೆಂಗಳೂರು ಬಂದ್ ಯಶಸ್ಸಿಗೆ ಬಿಜೆಪಿ ಬೆಂಬಲ: ಯಡಿಯೂರಪ್ಪ

39
0

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಬೆಂಗಳೂರು ಬಂದ್ ಗೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಬೆಂಬಲ ಘೋಷಿಸಿದ್ದಾರೆ.  ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಬೆಂಗಳೂರು ಬಂದ್ ಗೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಬೆಂಬಲ ಘೋಷಿಸಿದ್ದಾರೆ. 

ಬಂದ್ ಯಶಸ್ವಿಯಾಗಲು ಬಿಜೆಪಿ ಪಕ್ಷ ಸಹಕರಿಸುವುದಾಗಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಸಿಡಬ್ಲ್ಯುಎ, ಸಿಡಬ್ಲ್ಯುಆರ್ ಸಿ ಆದೇಶ ಪಾಲನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮಿಳುನಾಡಿನ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
 
ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಸಹ ಬೆಂಗಳೂರು ಬಂದ್ ಗೆ ಬೆಂಬಲಿಸಿದೆ. ಸೆ.27 ರಂದು ಬಿಜೆಪಿ ಆಯೋಜಿಸಿರುವ ಪ್ರತಿಭಟನೆಯಲ್ಲಿಯೂ ಜೆಡಿಎಸ್ ಭಾಗಿಯಾಗಲಿದೆ.

LEAVE A REPLY

Please enter your comment!
Please enter your name here