ಚಾಮರಾಜನಗರ: ಇದೇ ತಿಂಗಳು 13 ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಲಕ್ಷಾಂತರ ಜನರ ಸಮ್ಮಖದಲ್ಲಿ ನೆಡೆಯುವ ಮಹಿಷಾ ದಸರಕ್ಕೆ ದಲಿತರು.ಹಿಂದುಳಿದ ವರ್ಗದವರು ಹಾಗೂ ತಳಸಮುದಾಯದ ಜನರು ಕೊಳ್ಳೇಗಾಲ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವುದಾಗಿ ಪ್ರಗತಿಪರ ಸಂಘಟನೆಯ ಸಂಚಾಲಕ ಶೇಖರ್ ಬುದ್ದ ತಿಳಿಸಿದರು.
Black Tea benefits: ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೌದ್ಧ ಮಹಾಸಭಾದ ಕಾರ್ಯಕರ್ತರು ಮಹಿಷಾ ದಸರವನ್ನು ವಿರೋಧಿಸುತ್ತಿರುವ ಹಾಗೂ ಮಹಿಷಾಸುರನನ್ನು ಅವಹೇಳನವಾಗಿ ಮಾತನಾಡುತ್ತಿರುವ ಸಂಸದ ಪ್ರತಾಪ್ ಸಿಂಹರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರಲ್ಲದೆ ಬಹುಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡುತ್ತಿರುವ ಸಂಸದ ಪ್ರತಾಪ್ ಸಿಂಹರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
The post ಮಹಿಷಾ ದಸರಾಕ್ಕೆ ಪ್ರಗತಿಪರ ಒಕ್ಕೂಟ ಬೆಂಬಲ: ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ appeared first on Ain Live News.