Home Uncategorized Bengaluru News: ಬೆಂಗಳೂರಿನಲ್ಲಿ ಹೊಸ 5 ಟ್ರಾಫಿಕ್ ಪೊಲೀಸ್ ಠಾಣೆ, 12 ಕಾರಿಡಾರ್ ರಸ್ತೆ ನಿರ್ಮಾಣ;...

Bengaluru News: ಬೆಂಗಳೂರಿನಲ್ಲಿ ಹೊಸ 5 ಟ್ರಾಫಿಕ್ ಪೊಲೀಸ್ ಠಾಣೆ, 12 ಕಾರಿಡಾರ್ ರಸ್ತೆ ನಿರ್ಮಾಣ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

40
0

Bengaluru News: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಹೊರಗಿನಿಂದ ಬರುವ ವಾಹನಗಳನ್ನು ನಿಯಂತ್ರಿಸಿ ಇಲ್ಲಿ ಹೆಚ್ಚು ದಕ್ಷತೆಯಿಂದ ಸಂಚಾರ ಪೊಲೀಸರನ್ನು ನಿಯೋಜಿಸಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

LEAVE A REPLY

Please enter your comment!
Please enter your name here