Home Uncategorized Breaking; ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ CM ಸಿದ್ದು ಎಂಟ್ರಿ – DCM, ರಾಮಲಿಂಗಾರೆಡ್ಡಿ ಸಾಥ್

Breaking; ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ CM ಸಿದ್ದು ಎಂಟ್ರಿ – DCM, ರಾಮಲಿಂಗಾರೆಡ್ಡಿ ಸಾಥ್

28
0

ಆನೇಕಲ್;- ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಿಎಂ, ಡಿಸಿಎಂ ಡಿ ಕೆ ಶಿವಕುಮಾರ್, ಯಶವಂತಪುರ ಶಾಸಕ ಎಚ್ ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಿದ್ದುಗೆ ಡಿಸಿಎಂ ಶಿವಕುಮಾರ್ ರಾಮಲಿಂಗಾರೆಡ್ಡಿ ಎಚ್ ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ. ಇದೇ ವೇಳೆ ತಮಿಳುನಾಡು ಹೆಲ್ತ್ ಮಿನಿಸ್ಟರ್ ಮಾ ಸುಬ್ರಮಣಿ ಸಹ ಆಗಮಿಸಿದ್ದು, ಸಿಎಂ ಮಾಹಿತಿ ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.

ಸ್ಥಳವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಅವರು ಕೂಡ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ.

The post Breaking; ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ CM ಸಿದ್ದು ಎಂಟ್ರಿ – DCM, ರಾಮಲಿಂಗಾರೆಡ್ಡಿ ಸಾಥ್ appeared first on Ain Live News.

LEAVE A REPLY

Please enter your comment!
Please enter your name here