ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಸಿಲಿಕಾನ್ ಸಿಟಿ ಜನ ಕಂಗಾಲಾಗಿದರು.
ಅದರಲ್ಲೂ ನಗರದ 8 ನೇ ಮೈಲಿ ಸಿಗ್ನಲ್ ಹೆಸರಘಟ್ಟ ಕ್ರಾಸ್ ನಲ್ಲಿ ಮಳೆನೀರಲ್ಲೇ ವ್ಯಕ್ತಿ ಮಲಗಿದ್ದ ಘಟನೆ ಜರುಗಿದೆ. ಮಳೆ ನೀರಿನ ನಡುವೆ ರಸ್ತೆಯಲ್ಲೇ ವ್ಯಕ್ತಿ ಮಲಗಿದ್ದು, ಮಳೆ ಇದ್ದರು ಸುಮಾರು ಒಂದೂವರೆ ಗಂಟೆ ಕದಲಲೇ ಇಲ್ಲ. ನಂತರ ಆತನನ್ನ ಪೊಲೀಸರು ಎತ್ತಿ ಕಳುಹಿಸಿದ್ದಾರೆ.
ಕುಡಿದ ಮತ್ತಲ್ಲಿ ಮಲಗಿದ್ದ ಎನ್ನಲಾಗ್ತಿದೆ. ಒಂದೂವರೆ ಗಂಟೆ ಮಳೆಯಲ್ಲೆ ಬಿದ್ದಿದ್ರು ಜನರು ಮಾತ್ರ ಕ್ಯಾರೆ ಅಂದಿಲ್ಲ. ಪಕ್ಕದಲ್ಲೇ ಹೋದ್ರು ಲೆಕ್ಕಕ್ಕೆ ಇಲ್ಲದಂತೆ ತೆರಳಿದರು.
The post Breaking; ಜೋರು ಮಳೆಯಲ್ಲೇ ನಡು ರಸ್ತೆಯಲ್ಲೇ ಮಲಗಿದ ವ್ಯಕ್ತಿ – ಕ್ಯಾರೇ ಎನ್ನದ ಜನ appeared first on Ain Live News.