ಬೆಂಗಳೂರು;- ಹೈವೆಗಳು ಮತ್ತು ಮುಖ್ಯರಸ್ತೆಗಳಲ್ಲಿ ರಾತ್ರಿಯಾದ್ರೆ ಪುಂಡರು ಕೈಯಲ್ಲಿ ಕಲ್ಲು ಹಿಡಿದು ರಾಬರಿಗೆ ನಿಲ್ತಾರೆ. ನಗರದ ಚಿಕ್ಕನಾಯಕನಹಳ್ಳಿ ಬಳಿ ಕಾರಿಗೆ ಕಲ್ಲು ಹೊಡೆದು ರಾಬರಿಗೆ ಪುಂಡರು ಮುಂದಾಗಿದ್ದಾರೆ.
ಚಿಕ್ಕನಾಯಕನಹಳ್ಳಿಯ ಸರ್ಜಾಪುರ ರಸ್ತೆಯಲ್ಲಿ ನಡೆದ ಘಟನೆ ನಡೆದಿದೆ. ಪುಂಡರ ಕೃತ್ಯ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ.ದಂಪತಿ ಹಾಗು ಮಗುವಿದ್ದ ಕಾರಗಿಗೆ ಪುಂಡರು ಕಲ್ಲು ಹಿಡಿದು ಅಡ್ಡ ಬಂದಿದ್ದಾರೆ. ಮಗುವಿದ್ದ ಕಾರಣ ರಾಬರಿ ಮಾಡದೆ ಪುಂಡರು ಹಿಂದೆ ಸರಿದಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಮಗುವಿದ್ದ ಕಾರನ್ನ ಬಿಟ್ಟು ಬೇರೆ ಕಾರುಗಳನ್ನ ರಾಬರಿ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
The post Breaking; ಬೆಂಗಳೂರಿನಲ್ಲಿ ಕಲ್ಲು ಹಿಡಿದು ರಾಬರಿಗೆ ನಿಂತ ಪುಂಡರು appeared first on Ain Live News.