ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಾಲೆಗಳ ಅವಧಿ ಬದಲಾವಣೆ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ, ಪೊಲೀಸ್ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳು, ಖಾಸಗಿ ಶಾಲಾ ವಾಹನಗಳ ಮಾಲೀಕರ ಸಂಘಟನೆ, ತಜ್ಞರ ನೇತೃತ್ವದಲ್ಲಿ ನಡೆದಿದೆ.
ಶಿಕ್ಷಣ ಇಲಾಖೆ ಸಭೆಯಲ್ಲಿ ಹಲವು ಇಲಾಖೆ ಅಭಿಪ್ರಾಯ ಸಂಗ್ರಹಿಸಿದ ಶಿಕ್ಷಣ ಇಲಾಖೆ ಆದರೆ ಸಭೆಯಲ್ಲಿ ಸ್ಕೂಲ್ ಸಯಮ ಬದಲಾವಣೆ ಬೇಡ ಅಂತ ಅಭಿಪ್ರಾಯ ಹಾಗಾಗಿ ಸಭೆಯ ಅಭಿಪ್ರಾಯ ಕೋರ್ಟ್ ಗೆ ಸಲ್ಲಿಕೆ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ ಸಭೆಯಲ್ಲಿ ವಿವಿಧ ಇಲಾಖೆಗಳು ಅಭಿಪ್ರಾಯ ತಿಳಿಸಿದ್ದಾರೆ ಅಭಿಪ್ರಾಯಗಳನ್ನು ನಾಳೆ ಕೋರ್ಟ್ ಗೆ ತಿಳಿಸುತ್ತೇವೆ ಕೋರ್ಟ್ ಆದೇಶದ ಮೇರೆಗೆ ಇವತ್ತು ಸಭೆ ಮಾಡಲಾಯಿತು ಎಂದು ಹೇಳಿದರು.
The post Breaking News: ಸಿಲಿಕಾನ್ ಸಿಟಿಯಲ್ಲಿ ಶಾಲೆಗಳ ಅವಧಿ ಬದಲಾವಣೆಗೆ ಒಪ್ಪದ ಒಕ್ಕೂಟ: ಮುಂದೇನಾಗುತ್ತೆ! appeared first on Ain Live News.