Home Uncategorized Breaking Tumkur; ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ – ಡಿ.ಟಿ ಶ್ರೀನಿವಾಸ್ ಬೆಂಬಲಿಗರ ಸಭೆ

Breaking Tumkur; ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ – ಡಿ.ಟಿ ಶ್ರೀನಿವಾಸ್ ಬೆಂಬಲಿಗರ ಸಭೆ

45
0

ತುಮಕೂರು;- ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ತುಮಕೂರಿನಲ್ಲಿ ಡಿ.ಟಿ ಶ್ರೀನಿವಾಸ್ ಬೆಂಬಲಿಗರ ಸಭೆ ಜರುಗಿದೆ.

ಸಭೆಯಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಆಗ್ನೇಯ ಕ್ಷೇತ್ರದ ಚುನಾವಣೆ ಸ್ಪರ್ಧೆ ಕುರಿತು ಚರ್ಚೆ ನಡೆಸಿದ್ದಾರೆ.

ತುಮಕೂರು ಜಿಲ್ಲೆ ವ್ಯಾಪ್ತಿಯ ಗೊಲ್ಲಸಮುದಾಯದ ಮುಖಂಡರೊಂದಿಗೆ ಸಭೆ ನಡೆದಿದ್ದು, ತುಮಕೂರಿನ ಪ್ರವಾಸಿ ಮಂದಿರದಲ್ಲಿ ಸಭೆ ಜರುಗಿದೆ.

ಬೆಂಬಲಿಗರ ಅಭಿಪ್ರಾಯವನ್ನು ಡಿ.ಟಿ ಶ್ರೀನಿವಾಸ್ ಸಂಗ್ರಹಿಸಿದ್ದಾರೆ.

The post Breaking Tumkur; ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ – ಡಿ.ಟಿ ಶ್ರೀನಿವಾಸ್ ಬೆಂಬಲಿಗರ ಸಭೆ appeared first on Ain Live News.

LEAVE A REPLY

Please enter your comment!
Please enter your name here