Home ರಾಜಕೀಯ ಸಿದ್ದು-ಡಿಕೆಶಿ ಮಾತುಕತೆಯ ಮುಂದುವರೆದ ಭಾಗ… ‘ನೂರು ವೀರಶೈವ ಸ್ವಾಮಿಗಳು ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ...

ಸಿದ್ದು-ಡಿಕೆಶಿ ಮಾತುಕತೆಯ ಮುಂದುವರೆದ ಭಾಗ… ‘ನೂರು ವೀರಶೈವ ಸ್ವಾಮಿಗಳು ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ ಸಹಾಯ ಮಾಡ್ತೀವಿ ಅಂತಿದ್ದಾರೆ’

72
0
Continued part of Siddu-DK talks... 'Around Hundred Veerashaiva swamis called and said they will help Congress in this election'
Continued part of Siddu-DK talks... 'Around Hundred Veerashaiva swamis called and said they will help Congress in this election'

ಬೆಂಗಳೂರು:

ಕಾಂಗ್ರೆಸ್ ರಾಜ್ಯದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಮಾತುಕತೆಯ ಮುಂದುವರೆದ ಭಾಗ ವಿಡಿಯೊವನ್ನು ಪ್ರಸಾರ ಮಾಡಿದೆ.

ಇಂದು ಭಾಗ -2 ಬಿಡುಗಡೆಯಾಗಿದ್ದು ಅದರಲ್ಲಿ ಜನರಿಗೆ ನಮ್ಮ ಗ್ಯಾರಂಟಿಗಳ ಮೇಲೆ ನಂಬಿಕೆಯಿದೆ, ಮೋದಿಯವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ , ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ, ಬಿಜೆಪಿ ಯಡಿಯೂರಪ್ಪ, ಬೊಮ್ಮಾಯಿಯವರನ್ನು ಮೂಲೆಗೆ ತಳ್ಳಿದೆ ಎಂದು ಮಾತನಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here