ಚಾಮರಾಜನಗರ: ರಾಜ್ಯಾದ್ಯಂತ ತೀವ್ರ ಬರದ ನಡುವೆಯೂ ಹೊಸ ಕಾರು ಖರೀದಿಸಿ ಸಚಿವರು ಓಡಾಟ ನಡೆಸಿದ್ದಾರೆ. ಹೌದು, ನೋಂದಣಿಗೂ ಮುಂಚೆಯೇ ಹೊಸ ಕಾರಿನಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ದರ್ಬಾರ್ ಮಾಡುತ್ತಿದ್ದು, ತಾತ್ಕಾಲಿಕ ನಂಬರ್ ಪ್ಲೇಟ್ ಕೂಡ ಅಳವಡಿಸದೆ ಸಂಚಾರ ನಡೆಸಿದ್ದಾರೆ. ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Tech Tips: ಆಂಡ್ರಾಯ್ಡ್ ಫೋನ್ನನ್ನು ಫಾಸ್ಟ್ ಆಗಿಸಲು ಈ ಟಿಪ್ಸ್ ಫಾಲೋ ಮಾಡಿ!
The post K. Venkatesh: ನೋಂದಣಿಗೂ ಮುಂಚೆಯೇ ಹೊಸ ಕಾರಿನಲ್ಲಿ ಸಚಿವರ ಸಂಚಾರ appeared first on Ain Live News.