ನೈಜ, ವಸ್ತುಸ್ಥಿತಿ ಆಧಾರಿತ ಪ್ರಣಾಳಿಕೆ ಬಿಜೆಪಿ ಗುರಿ. ಭಾರತೀಯ ಜನತಾ ಪಾರ್ಟಿಗೆ ಪ್ರಣಾಳಿಕೆಯೇ ಭಗವದ್ಗೀತೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ನೈಜ, ವಸ್ತುಸ್ಥಿತಿ ಆಧಾರಿತ ಪ್ರಣಾಳಿಕೆ ಬಿಜೆಪಿ ಗುರಿ. ಭಾರತೀಯ ಜನತಾ ಪಾರ್ಟಿಗೆ ಪ್ರಣಾಳಿಕೆಯೇ ಭಗವದ್ಗೀತೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.