News headlines 26-06-2025| ಸೆಪ್ಟೆಂಬರ್ ನಲ್ಲಿ ರಾಜಕೀಯ ಬೆಳವಣಿಗೆ- ರಾಜಣ್ಣ ಭವಿಷ್ಯ, ಮಳೆ: ಭೂ ಕುಸಿತ, ಶಿರಾಡಿ ಘಾಟ್ ಮಾರ್ಗ ಬಂದ್, ದೇವನಹಳ್ಳಿ: ರೈತರ ಜಮೀನು ವಶಕ್ಕೆ ವಿರೋಧ, ಮೀಣ್ಯಂ ವನ್ಯಧಾಮದಲ್ಲಿ ತಾಯಿ ಹುಲಿ, 4 ಮರಿಗಳ ಸಾವು: ತನಿಖೆಗೆ ಆದೇಶ
ಬೆಂಗಳೂರು:
ಬಿಬಿಎಂಪಿ ಚುನಾವಣೆಯಲ್ಲಿ ಭಾಜಪ ಗೆಲ್ಲುವ ಆತ್ಮವಿಶ್ವಾಸವಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ,ಬಿಬಿಎಂಪಿ ಚುನಾವಣೆಯಲ್ಲಿ ಭಾಜಪ ಪಕ್ಷದ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ ಎಂದು...