ಬೆಂಗಳೂರು;- ನಾನು ಬಿಗ್ ಬಾಸ್ ಗೆ ಹೋಗಿದ್ದು ನನ್ನ ವೈಯಕ್ತಿಯ ಸಮಯದಲ್ಲಿಯೇ ವಿನಹ ಜನರ ಸಮಯದಲ್ಲಿ ಅಲ್ಲ ಎಂದು ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಜನರಿಗೆ ನೀಡಬೇಕಾದ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹೋಗಿಲ್ಲ. ನನ್ನ ವೈಯಕ್ತಿಕ ಸಮಯವನ್ನು ತ್ಯಾಗ ಮಾಡಿ ಬಿಗ್ ಬಾಸ್ ಮನೆಗೆ ಹೋಗಿದ್ದೇನೆ. ಜನರನ್ನು ತಲುಪೋಕೆ ಅದು ದೊಡ್ಡ ವೇದಿಕೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಾನು ಈಗಾಗಲೇ ಕರ್ನಾಟಕದ ಜನರ ಮನಸ್ಸಿನಲ್ಲಿ ಬಿಲ್ಡ್ ಆಗಿದ್ದೇನೆ. ಮತ್ತೆ ನನಗೆ ಬಿಲ್ಡಪ್ ಬೇಕಿಲ್ಲ. ನಾನು ಪಂಚಾಯತಿಗಳಿಗೆ ಭೇಟಿ ನೀಡುತ್ತಿದ್ದೇನೆ. ನಮಸ್ತೆ ಚಿಕ್ಕಬಳ್ಳಾಪುರ ಮಾಡುತ್ತಿದ್ದೇನೆ. ಒಂದೇ ಜಯಂತಿ ಕಾರ್ಯಕ್ರಮವನ್ನು ಬೇರೆ ಬೇರೆ ಗುಂಪುಗಳು ಮಾಡಿದ್ದಾಗ ಅವುಗಳಿಗೆ ಹೋಗಿಲ್ಲ ಎಂದು ಹೇಳಿದ್ದಾರೆ
The post Pradeep Eshwar; ನಾನು ಬಿಗ್ ಬಾಸ್ ಗೆ ಹೋಗಿದ್ದು ನನ್ನ ವೈಯಕ್ತಿಯ ಸಮಯದಲ್ಲಿ – ಪ್ರದೀಪ್ ಈಶ್ವರ್ ಕೌಂಟರ್ appeared first on Ain Live News.