ಅಂಚೆ ಇಲಾಖೆಯಿಂದ ವಿನೂತನ ಯೋಜನೆ ಶಬರಿಮಲೆ (ಕೇರಳ): ಭಕ್ತರಿಗೆ ಶಬರಿಮಲೆ ‘ಪ್ರಸಾದ’ ವಿತರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ‘ಮನೆ ಬಾಗಿಲಿಗೆ ಪೂರೈಕೆ ಯೋಜನೆ’ ಆರಂಭಿಸಿದೆ ಎಂದು ತಿರುವಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರುಮನೂರ್ ಭಾನುವಾರ ತಿಳಿಸಿದ್ದಾರೆ. ಈ ಯೋಜನೆಯಡಿ, ಒಂದು ಬಾಟಲಿ ‘ಅರಾವಣ,’ 100 ಮಿಲಿ ತುಪ್ಪ, ಶ್ರೀಗಂಧದ ಪೇಸ್ಟ್, ‘ವಿಭೂತಿ,’ ‘ಕುಂಕುಮ’ ಮತ್ತು ಅರಿಶಿನವನ್ನು ಒಳಗೊಂಡಿರುವ ‘ಪ್ರಸಾದ’ ಕಿಟ್ ಅನ್ನು 450 ರೂ.ಗಳ ಶುಲ್ಕಕ್ಕೆ ತ್ವರಿತ ಅಂಚೆ ಮೂಲಕ ಭಕ್ತರ ಮನೆಗಳಿಗೆ … Continue reading ಮನೆ ಬಾಗಿಲೆಗೆ ಶಬರಿಮಲೆ ‘ಪ್ರಸಾದ’
Copy and paste this URL into your WordPress site to embed
Copy and paste this code into your site to embed