Home ಅಪರಾಧ ಡಿಜೆಹಳ್ಳಿ ಪ್ರಕರಣ: ಸಂಪತ್‌ ರಾಜ್‌ ವಿಚಾರಣೆ ಮುಂದೂಡಿಕೆ

ಡಿಜೆಹಳ್ಳಿ ಪ್ರಕರಣ: ಸಂಪತ್‌ ರಾಜ್‌ ವಿಚಾರಣೆ ಮುಂದೂಡಿಕೆ

51
0
Advertisement
bengaluru

ಬೆಂಗಳೂರು:

ಕೆಜಿ ಹಳ್ಳಿ, ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ.12ಕ್ಕೆ ಮುಂದೂಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಪರಿಶಿಷ್ಟ ಜಾತಿ, ಪಂಗಡ ಕಾಯ್ದೆಯಡಿಯ ಪ್ರಕರನ ರದ್ದುಗೊಳಳಿಸಬೇಕು ಎಂದು ಸಂಪತ್‌ ರಾಜ್‌ ಕೋರಿದ್ದರು.

ಪೊಲೀಸ್‌ ಮೂಲಗಳ ಪ್ರಕಾರ, ಕೋವಿಡ್‌-19 ಚಿಕಿತ್ಸೆಗೆ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಿಂದ ಸಂಪತ್‌ ರಾಜ್‌ ನಾಪತ್ತೆಯಾಗಿದ್ದಾರೆ.

bengaluru bengaluru

bengaluru

LEAVE A REPLY

Please enter your comment!
Please enter your name here