Home ಆರೋಗ್ಯ ಕರ್ನಾಟಕಕ್ಕೆ ಏಮ್ಸ್ ಗಾಗಿ ನಿರ್ಮಲಾ ಸೀತಾರಾಮನ್ ಅವರ ಬೆಂಬಲ ಕೋರಿದ ಆರೋಗ್ಯ ಸಚಿವರು

ಕರ್ನಾಟಕಕ್ಕೆ ಏಮ್ಸ್ ಗಾಗಿ ನಿರ್ಮಲಾ ಸೀತಾರಾಮನ್ ಅವರ ಬೆಂಬಲ ಕೋರಿದ ಆರೋಗ್ಯ ಸಚಿವರು

48
0

ಬೆಂಗಳೂರು:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಶನಿವಾರ ಸಂಜೆ ಭೇಟಿ ಮಾಡಿ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕೇಂದ್ರ ಬಜೆಟ್ ಗಮನಹರಿಸಿದ್ದನ್ನು ಅಭಿನಂದಿಸಿದರು. ನಂತರ ಅವರು ಕರ್ನಾಟಕಕ್ಕೆ ಏಮ್ಸ್ ಮತ್ತು ಕಲ್ಯಾಣ ಕರ್ನಾಟಕಕ್ಕೆ ನಿಮ್ಹಾನ್ಸ್ನ ಉಪ ಕೇಂದ್ರ ಸ್ಥಾಪಿಸಿಲು ಸಹಾಯ ಕೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here