Home Uncategorized Brahmin cm issue: ಪೇಶ್ವೆಗಳ ವಂಶಾವಳಿ ವ್ಯಕ್ತಿಯನ್ನ ಬಿಜೆಪಿ ಸಿಎಂ ಮಾಡುವ ನನ್ನ ಹೇಳಿಕೆಯಲ್ಲಿ ಗೊಂದಲ...

Brahmin cm issue: ಪೇಶ್ವೆಗಳ ವಂಶಾವಳಿ ವ್ಯಕ್ತಿಯನ್ನ ಬಿಜೆಪಿ ಸಿಎಂ ಮಾಡುವ ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು: ಹೆಚ್ಡಿಕೆ

26
0
Advertisement
bengaluru

ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಮಾಡಲು ಆರ್ ಎಸ್ ಎಸ್ ನಿರ್ಧಾರ ಮಾಡಿದೆ ಎಂಬ ತಮ್ಮ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು ಎಂದಿದ್ದಾರೆ. 


bengaluru

LEAVE A REPLY

Please enter your comment!
Please enter your name here