ಬೆಂಗಳೂರು:
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಇದೇ ಜನ ವರಿ 18 ರಿಂದ ರಾಜ್ಯದಲ್ಲಿ ಜಾರಿಯಾಗಲಿದ್ದು ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧ ವಾಗುತ್ತದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಯ್ದೆ ಸಂಪೂರ್ಣ ಜಾರಿಗೆ ಬರಲಿದ್ದು ನಿಯಮಗಳನ್ನು ರೂಪಿಸುವ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು ಸದ್ಯದಲ್ಲೇ ಅವುಗಳನ್ನು ಬಿಡುಗಡೆ ಮಾಡಲಾಗುವುದು. ಜಾನುವಾರು ಸಾಗಾಣಿಕೆ ಸಂಬಂಧಿಸಿದಂತೆ ಕೂಡಲೇ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು.
ರಾಜ್ಯದಲ್ಲಿ ರೈತರು,ಕೃಷಿ ಉದ್ದೇಶಕ್ಕಾಗಿ ಜಾನು ವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗ ಬಾರದು ಎಂದು ಪ್ರಕಟಣೆ ಮೂಲಕ ಸಚಿವರು ರೈತರಲ್ಲಿ ಮನವಿ ಮಾಡಿದ್ದಾರೆ. UNI
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 1 Screenshot 31](https://kannada.thebengalurulive.com/wp-content/uploads/2021/01/Screenshot_31.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 2 Screenshot 32](https://kannada.thebengalurulive.com/wp-content/uploads/2021/01/Screenshot_32.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 3 Screenshot 33](https://kannada.thebengalurulive.com/wp-content/uploads/2021/01/Screenshot_33.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 4 Screenshot 34](https://kannada.thebengalurulive.com/wp-content/uploads/2021/01/Screenshot_34.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 5 Screenshot 35](https://kannada.thebengalurulive.com/wp-content/uploads/2021/01/Screenshot_35.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 6 Screenshot 36](https://kannada.thebengalurulive.com/wp-content/uploads/2021/01/Screenshot_36.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 7 Screenshot 37](https://kannada.thebengalurulive.com/wp-content/uploads/2021/01/Screenshot_37.png)
![ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್ 8 Screenshot 38](https://kannada.thebengalurulive.com/wp-content/uploads/2021/01/Screenshot_38.png)