Home ಚಾಮರಾಜನಗರ ಆಮ್ಲಜನಕ ಇಲ್ಲದ ಅವಧಿಯಲ್ಲಿ 3 ಸಾವು ಮಾತ್ರ – ಸುಧಾಕರ್

ಆಮ್ಲಜನಕ ಇಲ್ಲದ ಅವಧಿಯಲ್ಲಿ 3 ಸಾವು ಮಾತ್ರ – ಸುಧಾಕರ್

53
0

ಚಾಮರಾಜನಗರ:

ಆಮ್ಲಜನಕ ಇಲ್ಲದ ಅವಧಿಯಲ್ಲಿ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ತಿಳಿಸಿದ್ದಾರೆ.

ಆರೋಗ್ಯ ಸಚಿವ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಚಿವ ಸುರೇಶ್ ಕುಮಾರ್ ರೊಂದಿಗೆ ಜಿಲ್ಲಾ ಕೇಂದ್ರ ಕಚೇರಿಗೆ ಭೇಟಿ ನೀಡಿ, “ಕಳೆದ 24 ಗಂಟೆಗಳಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಕೇವಲ ಮೂವರು ಮಾತ್ರ (ಬೆಳಿಗ್ಗೆ 12 ರಿಂದ 3ರವರೆಗೆ) ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here