Home ಬೆಂಗಳೂರು ನಗರ ಬೆಂಗಳೂರು: 3 ದಿನದಲ್ಲಿ ಮೂರು ಚಿರತೆ ಸೆರೆ, ಜನರಲ್ಲಿ ಆತಂಕ

ಬೆಂಗಳೂರು: 3 ದಿನದಲ್ಲಿ ಮೂರು ಚಿರತೆ ಸೆರೆ, ಜನರಲ್ಲಿ ಆತಂಕ

17
0

ನೆಲಮಂಗಲ/ಬೆಂಗಳೂರು ಗ್ರಾಮೀಣ: 3 ದಿನದಲ್ಲಿ ಮೂರು ಚಿರತೆ ಸೆರೆ ಆಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ.

ನೆಲಮಂಗಲ ತಾಲೂಕಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಘಟನೆ ಜರುಗಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆ ನಡೆದಿದ್ದು, ಒಂದು ವಾರದ ಹಿಂದೆ ರೈತ ಮಹಿಳೆ ಮೇಲೆ ದಾಳಿ ಮಾಡಿ ಚಿರತೆ ಕೊಂದ ಹಿನ್ನೆಲೆ, ಚಿರತೆ ಸೆರೆಗೆ ಆಗ್ರಹ ಕೇಳಿ ಬಂದಿತ್ತು. 80 ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಚರಣೆ ವೇಳೆ ಚಿರತೆ ಸೆರೆಯಾಗಿದೆ. ಇಂದು ಸಂಜೆ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಮತ್ತೊಂದು ಚಿರತೆ ಸೆರೆ ಆಗಿದೆ.

LEAVE A REPLY

Please enter your comment!
Please enter your name here