Home Uncategorized ಬಳ್ಳಾರಿ: ಆಕಸ್ಮಿಕ ಬೆಂಕಿ ಅನಾಹುತದಿಂದ 60 ಎಕರೆ ಕಬ್ಬು ನಾಶ

ಬಳ್ಳಾರಿ: ಆಕಸ್ಮಿಕ ಬೆಂಕಿ ಅನಾಹುತದಿಂದ 60 ಎಕರೆ ಕಬ್ಬು ನಾಶ

16
0
Advertisement
bengaluru

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ (Siraguppa) ತಾಲೂಕಿನ ಉತ್ತನೂರು ಗ್ರಾಮದ ಬಳಿ ಆಕಸ್ಮಿಕ ಬೆಂಕಿ ಅನಾಹುತದಿಂದ 60 ಎಕರೆ ಕಬ್ಬು (Sugarcane) ಬೆಳೆ ಬೆಂಕಿಗಾಹುತಿಯಾಗಿದೆ. ಅಯ್ಯನಗೌಡ್ರ, ದೊಡ್ಡಬಸನಗೌಡ್ರ, ತಿಮ್ಮನಗೌಡ್ರಗೆ ಸೇರಿದ ಬೆಳೆ ಅಗ್ನಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.


bengaluru

LEAVE A REPLY

Please enter your comment!
Please enter your name here