Home ಬೆಂಗಳೂರು ನಗರ ಸೋಮವಾರ ಸಿಎಂ ನವದೆಹಲಿಗೆ

ಸೋಮವಾರ ಸಿಎಂ ನವದೆಹಲಿಗೆ

40
0
CM leaving for Delhi on Monday
Advertisement
bengaluru

ಬೆಂಗಳೂರು:

ಸೋಮವಾರ ನವದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಅರ್ಥ ವ್ಯವಸ್ಥೆಯ ಕುರಿತ ಭಾಷಣವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನವದೆಹಲಿಯಲ್ಲಿ ರಾಜ್ಯದ ಸಂಸದರು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಬೇಕಾಗಿದೆ. ಹೀಗಾಗಿ ಸೋಮವಾರ ನವದೆಹಲಿಗೆ ತೆರಳುತ್ತಿರುವುದಾಗಿ ಸಿಎಂ ತಿಳಿಸಿದರು.

bengaluru bengaluru

Also Read: Karnataka CM leaving for Delhi on Monday


bengaluru

LEAVE A REPLY

Please enter your comment!
Please enter your name here