Home Uncategorized Panchamasali reservation: ಮೀಸಲಾತಿ ಘೋಷಣೆ ಈ ಕಲಾಪದಲ್ಲೇ ಮಾಡಿ, ಇಲ್ಲ ಪರಿಣಾಮ ಎದುರಿಸಿ; ಸರ್ಕಾರಕ್ಕೆ ಪಂಚಮಸಾಲಿ...

Panchamasali reservation: ಮೀಸಲಾತಿ ಘೋಷಣೆ ಈ ಕಲಾಪದಲ್ಲೇ ಮಾಡಿ, ಇಲ್ಲ ಪರಿಣಾಮ ಎದುರಿಸಿ; ಸರ್ಕಾರಕ್ಕೆ ಪಂಚಮಸಾಲಿ ಸ್ವಾಮೀಜಿ ಎಚ್ಚರಿಕೆ

13
0
Advertisement
bengaluru

Panchamasali reservation: ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರಿಸದೇ ಇದ್ದರೆ ಬಿಜೆಪಿಗೆ ಈ ಸಲ ಚುನಾವಣೆಯಲ್ಲಿ 74 ಕ್ಷೇತ್ರಗಳ ಗೆಲುವಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.


bengaluru

LEAVE A REPLY

Please enter your comment!
Please enter your name here