ಹಾವೇರಿ: ಜಿಲ್ಲೆಯ ಶಿಗ್ಗಾಂವ ತಾಲುಕಿನ ಬಾಡ ಗ್ರಾಮದ ರಾಣಿಚೆನ್ನಮ್ಮ ವಸತಿ ಶಾಲೆಯ ಮಕ್ಕಳೊಂದಿಗೆ
ಸಿಎಂ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್ ಅಶೋಕ್ ಊಟ ಸವಿದ್ರು. ಇನ್ನು ಸಿಎಂ ಜೊತೆಗೆ ಜಿಲ್ಲಾಧಿಕಾರಿ, ಜಿಲ್ಲಾಕಾರ್ಯ ನಿರ್ವಾವಕ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಊಟ ಸವಿದ್ರು. ಇನ್ನು ಸಿಎಂ ಬೊಮ್ಮಾಯಿ
ಜೊಳದ ರೊಟ್ಟಿ, ಚಪಾತಿ, ಗೋದಿ ಹುಗ್ಗಿ ಮುಳಗಾಯಿ ಪಲ್ಯ,ಹೆಸರುಕಾಳ ಪಲ್ಯ ಬಜ್ಜಿ, ಅನ್ನ ಸಾಂಬಾರ್ ಸವಿದ್ರು.