Home Uncategorized DIKSUCHI 2023: ದೇಶವನ್ನು ಬಲಪಡಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು- ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

DIKSUCHI 2023: ದೇಶವನ್ನು ಬಲಪಡಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು- ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

21
0

DIKSUCHI 2023: ಬೆಂಗಳೂರಿನಲ್ಲಿ ಬುಧವಾರ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇಂಡೈರೆಕ್ಟ್ ಟ್ಯಾಕ್ಸಸ್ & ನಾರ್ಕೋಟಿಕ್ಸ್ ವತಿಯಿಂದ 74ನೇ ಬ್ಯಾಚ್ ನ ಐಆರ್‌ಎಸ್ (ಸಿ ಅಂಡ್ ಐಟಿ)ನ ಪ್ರೊಬೆಷನರಿ ಅಧಿಕಾರಿಗಳ ದಿಕ್ಸೂಚಿ 2023 ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here