‘ಕಮಲ’ ಕೆರೆಯಲ್ಲಿದ್ದರೆ ಚೆಂದ, ‘ತೆನೆ’ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ‘ಕೈ’ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Home Uncategorized DK Shivakumar: ‘ಕಮಲ’ ಕೆರೆಯಲ್ಲಿದ್ದರೆ ಚೆಂದ, ‘ತೆನೆ’ ಹೊಲದಲ್ಲಿದ್ದರೆ ಚೆಂದ.. ದಾನ ಧರ್ಮ ಮಾಡುವ ‘ಕೈ’...