Joint Session: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯ ಸರ್ಕಾರವು ಗೋ ಸಂಪತ್ತನ್ನು ರಕ್ಷಿಸಲು ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಿದೆ. ರೈತರು ಸಾಕಲು ಸಾಧ್ಯವಾಗದ ದುರ್ಬಲ, ಅನಾರೋಗ್ಯ ಮತ್ತು ಅನಾಥ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆಗಳನ್ನು ಸಹ ನಿರ್ಮಿಸಲಾಗಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
Home Uncategorized Joint Session: ವಿಧಾನಮಂಡಲ ಅಧಿವೇಶನ ಶುರು; ಕರ್ನಾಟಕ ಸರ್ಕಾರ ಅಂತರ್ಗತ ಅಭಿವೃದ್ಧಿಯ ಮಾದರಿಯನ್ನು ಅನುಸರಿಸುತ್ತದೆ- ರಾಜ್ಯಪಾಲರು